Monday, April 22, 2019

ಕೊಳಲು

(ಎಳೆ‌.. ರಾಜೇಶ್ ಗೋಟೂರ್)

~ಉಸಿರಾದ ಒಲವು~

ಕಾದಿದೆ ಅಧರ ಬಿದಿರಿನ  ಕೊಳಲೇ
ಸೋಕುವುದೆಂತು ಹೇಳಬಾರದೇ...
ಒಲವಿನ ಸರಿಗಮ ನುಡಿಸುವುದೆಂತು
ತಾಕದೆ ನಿನ್ನ ಮನವಾಂತು..
ಬೇಕಿದೆ ಉಸಿರು  ನೆನಪಿನ ಕೋಡಿ
ಹರಿಸಲು ನಿನ್ನ ಸಾಂಗತ್ಯ.
ನನ್ನಯ   ವಿರಹದ ಬೆಂಕಿಯ
ತಣಿಸಲು ನೀಡೆಯ ನಿನ್ನಯ ಸಾಮಿಪ್ಯ.....sunI

No comments:

Post a Comment